Thursday, October 6, 2011

ಸಣ್ಣ ವ್ಯಥೆ -1

ಅಲ್ಲೇ ಕುಳಿತಿದ್ದ ಕಾಳಜ್ಜ ಕೂಗಿ ಕೂಗಿ ಕರೆದರೂ ಕೇಳದೆ ೧೫ ವರ್ಷದ ಓಬಳೇಶ ತೋಟಕ್ಕೆ ನುಗ್ಗಿದ, ಅದು ಯುಗಾದಿಯ ಮಾರನೆಯ ದಿನ ಅಲ್ಲಿ ಊರಿನ ಹಿರಿಯರು ಅಂಥ ಅನಿಸಿಕೊಂಡವರೆಲ್ಲ ಜೂಜಿನಲ್ಲಿ ಮಗ್ನರಾಗಿದ್ದರು ಜೊತೆಗೆ ತೀರ್ಥ ಸಹ ಅವರೆಲ್ಲರ ಕೈ ಮತ್ತು ಮೈಯಲ್ಲಿ ಮಿನುಗುತಿತ್ತು . ದೊಡ್ಡ ಬ್ಯಾಲ್ಯದ ಪುಟ್ಟಿ ಮತ್ತು ತಂಡ ತಮ್ಮದೇ ಆದ ನೃತ್ಯದಲ್ಲಿ ರಾರಾಜಿಸುತ್ತಿದ್ದರು.ಓಬಳೇಶ ತನ್ನ ಅಪ್ಪನ ಜೊತೆ ಬೆರೆತು ತಾತನ ಆಸ್ತಿಯನ್ನು ಪಣಕ್ಕೆ ಇಟ್ಟ.
- ಗಂಗರಾಜು ಕು.ಸಿ .

No comments:

Post a Comment