Monday, April 26, 2010

ಪೃಥ್ವಿ - ಗಣಿ ದಣಿಗಳ ಮೇಲೆ ಮೊದಲ ದನಿ

As usual ಕೆಲಸ ಮುಗಿಸಿಕೊಂಡು ಶುಕ್ರವಾರ ಮನೆಗೆ ಹೋದೆ ,ಮಳೆಗೆ ಸಿಕ್ಕಿ ನನ್ನ ಭಾಧೆ ಬೇಡ.
ತುಮಕೂರಿನಲ್ಲಿ ಆಲಿ ಕಲ್ಲು ಸಹಿತ ಮಳೆ ಯು ಬಿದ್ದಿತ್ತು, ಹತ್ತಾರು ಮರಗಳು ಭೂತಾಯಿಯ ಮಡಿಲು ಸೇರಿದ್ದವು.

ಈ ಭಾರಿ ಬೆಂಗಳೂರು ನಿಜವಾಗಿಯೂ ಬೆಂದಕಾಳೂರು ಆಗಿತ್ತು ,ಈ ಪ್ರಕೃತಿ ವ್ಯಪರಿತ್ಯ ಗಳಿಂದ ಮಳೆಯೂ ಈ ಬಾರಿ ಹೆಚ್ಚೇ ಎಂದು ಹೇಳ ಲಾಗುತ್ಹಿದೆ.

ಇದೆಲ್ಲ ಇರಲಿ, ಪ್ರಕ್ರತಿ ಅಥವಾ ಭೂಮಿ ನಮ್ಮ ಪಾಡಿಗೆ ಹಾಳಗ್ಥಿದೆಯೇ ಹೊರತು , ಭೂಮಿಯ ಪಾಡಿಗೆ ಅಲ್ಲ ಅಂತ ಪೂ . ಚo . ತೆe , ಹೇಳಿದ ಮಾತು ನೆನಪಿಸಿ ಇದನ್ನು ತುಸು ಮರೆಯೋಣ.

ನನ್ನ ಸ್ನೇಹಿತನೊಂದಿಗೆ ಶನಿವಾರ ಅಂದ್ರೆ ಕ್ರಿ .ಶ ೨೦೧೦ ಏಪ್ರಿಲ್ ೨೪ ,ಪೃಥ್ವಿ ಎಂಬ ಹೊಸ ಕನ್ನಡ ಚಿತ್ರವನ್ನು ತುಮಕೂರಿನ ವರ್ಲ್ಡ್ ಫೇಮಸ್ ಗಾಯತ್ರಿ ಚಿತ್ರಮಂದಿರದಲ್ಲಿ ನೋಡಲು ಹೋದೆವು. ಬಿಸಿಲ ಬೇಗೆ ನಮ್ಮ ದೇಹವನ್ನು ಕಾದುತ್ಹಿತು .

ಹೇಗೋ ಚಿತ್ರಮಂದಿರದಲ್ಲಿ ಕುಳಿತೆವು ,ಚಿತ್ರವೂ ಪ್ರರಂಬವಯಿತು .
ಹೀರೋ ನಮ್ಮ ಪುನೀತ್ ರಾಜ ಕುಮಾರ್ , ಒಳ್ಳೆಯ actor .
ಆದ್ರೆ ಚಿತ್ರದ ನಾಯಕಿ ಪಾರ್ವತಿ ಮೆನನ್ ಮಾತ್ರ , ಸ್ಕ್ರೀನ್ ಕಡೆ ಮತ್ತೊಮ್ಮೆ ನೋಡುವಂತೆ ಮಾಡುತ್ತಾಳೆ .

ನಮ್ಮ ಕರ್ನಾಟಕದ ಗಡಿ ಭಾಗವಾದ , ಕಬ್ಬಿಣದ ಬೀಡು , ಈಗಿನ ರಾಜಕೀಯದ ವರ್ಲ್ಡ್ ಬ್ಯಾಂಕ್ , ಗಣಿ ದಣಿಗಳ ಬೀಡು, ರೈತರ ಬಳಿ ಭೂಮಿ ಕಸಿದು ಕೊಂಡು ಏರ್ ಪೋರ್ಟ್ ಮಾಡಹೊರಟಿರುವ ಜಿಲ್ಲೆ , ಸದಾ ದೂಳುತುಮ್ಬಿದ ಪ್ರದೇಶ ನಮ್ಮ ರಾಜ್ಯದ ಬಳ್ಳಾರಿ .
ಚಿತ್ರದ ನಾಯಕ ಇಲ್ಲಿ ಒಬ್ಬ ಐಎಎಸ್ ಅಧಿಕಾರಿ, ಐಎಎಸ್ ಅವನ ಜೀವನದ ಗುರಿ , ಬಳ್ಳಾರಿ ಗೆ ಅವನ ವರ್ಗಾವಣೆ ಆಗುತ್ತದೆ.
ಆ ಹೊತ್ತಿಗೆ ಎರಡು ಹಾಡು, ಮದುವೆ ಮುಂತಾದವು ಮುಗಿದಿರುತ್ತದೆ .

ಚಿತ್ರದಲ್ಲಿ , ಬಳ್ಳಾರಿ ಯಾ ಮೈನಿಂಗ್ ನಿಂದ ನಡೆಯುತ್ತಿರುವ , ಎಲ್ಲ ಸಮಸ್ಯೆಗಳನ್ನು ತೋರಿಸಲಾಗಿದೆ.
Bhorpade ಸಮಿತಿಯ survey ರಿಪೋರ್ಟ್ ಅನ್ನು , ಗಣಿ ಧಣಿಗಳು ಪಡೆಯಲುನಿರ್ದರಿಸುತ್ತಾರೆ , ಕಾರಣ ಅದರಲ್ಲಿ ಗಡಿಯ ಬಗ್ಗೆ ಹಲವಾರು ಉಪಯುಕ್ತ ಮಾಹಿತಿ ಗಳರುತ್ತವೆ.

ಆದರೆ ಸುರ್ವೆಯೇರ್ ಕಾಂತರಾಜು , ಇವರಿಗೆ ಭಯಪಟ್ಟು ಆಂಧ್ರಕ್ಕೆ ಹೋಗಿರುತ್ತಾನೆ.
ನಮ್ಮ ಐಎಎಸ್ ,ಅಲ್ಲಿ ಒಬ್ಬ ದಕ್ಷ ಆಧಿಕಾರಿಯಗಿತ್ತಾನೆ, ಕಾಂತರಾಜು ಅವನಿಗೆ survey ರಿಪೋರ್ಟ್ ಅನ್ನು ತಲುಪಿಸುತ್ತಾನೆ.
ಇಷ್ಟು ಕಥೆಯ ಎಳೆ.

ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಎಲ್ಲವನ್ನು ಚೆನ್ನಾಗಿ ತೋರಿಸಲಾಗಿದೆ.
ಬಿಜೆಪಿ ಸರಕಾರ ಇರುವಾಗ , ಈ ತರಹದ ಚಿತ್ರ ಮಾಡಲು ಧುಂ ಬೇಕು , ಅದು ನಿರ್ಮಾಪಕ ಅಂಡ್ ನಿರ್ದೇಶಕ ಜಾಕೋಬ್ ಅಲ್ಲಿ ಇದೆ ಎಂದು ಸಾಬಿತು ಮಾಡಿ ದ್ದಾರೆ .

ಸಾಧು ಕೋಕಿಲ ಕಾಮಿಡಿ ಇದೆ, ಒಳ್ಳೆ punching ಡೈಲಾಗ್ ಗಳು ಇವೆ. ಮಧು ಒಳ್ಳೆಯ ಕೆಲಸ ಮಾಡಿ ದ್ದಾರೆ .
ಹಾಡುಗಳು ಕೇಳುವುದು ಕಷ್ಟ.

Totally , good ಮೂವಿ .

ಇಂತಿ ನಿಮ್ಮ ,
ಗಂಗ